"ನಾವು ಬರಹಗಾರರು, ನಾವೇ ಮಾರಾಟಗಾರರು ಅನ್ನೋ ಕಾನ್ಸೆಪ್ಟ್.."► "ಹೀಗೇ ಮಾಡೋದ್ರಿಂದ ಓದುಗರ ಜೊತೆ ಸಣ್ಣ ಸಂವಾದವೂ ಸಾಧ್ಯವಾಗುತ್ತೆ.." ► ಬೆಂಗಳೂರಿನಲ್ಲಿ ಓದು ಜನಮೇ ಜಯ - 'ಬಾ ಗುರು ಬುಕ್ ತಗೋ' ವಿಶಿಷ್ಟ ಪುಸ್ತಕ ಅಭಿಯಾನ#varthabharati #bengaluru #books