"ಭಾರತದಲ್ಲಿ ಜನಪರ ಹೋರಾಟವನ್ನು ಗ್ರಹಿಸುವ ಮನಸ್ಸು ನಾಶವಾಗಿದೆ""2014 ರಲ್ಲಿ ಹುಟ್ಟಿದ ನಕಲಿ ಹೋರಾಟಗಾರರು ನೈಜ ಹೋರಾಟಗಾರರನ್ನು ಟ್ರೋಲ್ ಮಾಡ್ತಾರೆ"ಬೆಂಗಳೂರು: ಜಿ. ಎನ್ ಮೋಹನ್ ಅನುವಾದಿಸಿರುವ ʼಕೊನೆಯ ಹೀರೋಗಳುʼ ಕೃತಿ ಬಿಡುಗಡೆ ಕಾರ್ಯಕ್ರಮ