"ನಮ್ಮ ಕೆಲ್ಸ ಜಾಸ್ತಿ ಆಗುತ್ತೆ, ಆದ್ರೆ ವೇತನ ಜಾಸ್ತಿ ಆಗಲ್ಲ..."► "ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ"► ಬೆಂಗಳೂರು : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯಿಂದ ಪ್ರತಿಭಟನೆ#varthabharati #bengaluru #anganwadi #protest