"ಕುಮಾರಸ್ವಾಮಿಯವರೇ ಹಸಿರು ಶಾಲು ತೆಗೆಯಲು ಕಾರಣ ಏನು ?"ಮಂಡ್ಯ: ಸತ್ಯ, ನ್ಯಾಯ, ಕಾನೂನು ಸುವ್ಯವಸ್ಥೆ ಹಾಗು ಉಳುಮೆ ಸಂಸ್ಕೃತಿಯ ಉಳಿವಿಗಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಧರಣಿ