"ನಷ್ಟವಾದ ವ್ಯಾಪಾರಿಗಳಿಗೆ ಸರ್ಕಾರ ಸೂಕ್ತ ಪರಿಹಾರ ಕೊಡ್ಬೇಕು" ► "25 ಅಂಗಡಿಗಳು ಬೆಂಕಿಗಾಹುತಿ, ಕೋಟ್ಯಂತರ ರೂ. ನಷ್ಟ ಆಗಿದೆ"► ಮಂಗಳೂರು: ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; ವ್ಯಾಪಾರಿಗಳ ಮಾತು#varthabharati #mangaluru #GlobalCommercialCenter #Kallapu #fire