Surprise Me!

ರೇಣುಕಾ ಸ್ವಾಮಿಯ ಕೊನೆಯ ಫೋಟೋ ರಿವೀಲ್ ಆಗಿದ್ದನ್ನ ತಿಳಿದು ರಾತ್ರಿಯಿಂದ ಊಟ ನಿದ್ದೆ ಬಿಟ್ಟ ದರ್ಶನ್

2024-09-05 52 Dailymotion

ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ ವಿಚಾರ ತಿಳಿದು ಬಳ್ಳಾರಿ ಜೈಲಿನಲ್ಲಿ ದರ್ಶನ್ ಚಡಪಡಿಸಿದ್ದಾರೆ. ಚಾರ್ಜ್‌ಶೀಟ್‌ ಸಲ್ಲಿಕೆ ಆಗುವ ವಿಚಾರ ತಿಳಿದು ನಿನ್ನೆ ರಾತ್ರಿಯಿಂದ ದರ್ಶನ್ ಊಟ ನಿದ್ದೆ ಬಿಟ್ಟಿದ್ದರು.

#Darshan #Renukaswamy #RenukaswamyPhoto #PattanagereShed #PavitraGowda #Chikkanna #DarshanWifeVijayalakshmi #DarshanFans #DarshancaseChargesheet, #DarshanGang,