ಮೇ 10 ರಂದು ಮುಂಜಾನೆ ಕನಕಪುರ ರಸ್ತೆಯ ವಸಂತಪುರ ಕ್ರಾಸ್ನಲ್ಲಿ ಅಪಘಾತ ನಡೆದಿತ್ತು. ತನಿಖೆ ಬಳಿಕ ಅದು ಸಿಗರೇಟ್ ತಂದು ಕೊಡದಿದ್ದಕ್ಕೆ ಕೊಲೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.