Surprise Me!

ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದ್ರು? ಹಾಸನದಲ್ಲೇಕೆ ಮಾಡಲಿಲ್ಲ?: ಡಿಕೆಶಿ

2025-05-23 9 Dailymotion

ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆಯೇ? ಎಂದು ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದರು. ಇದಕ್ಕೆ ಡಿ.ಕೆ.ಶಿವಕುಮಾರ್ ಇಂದು ವಿಜಯಪುರದಲ್ಲಿ ತಿರುಗೇಟು ನೀಡಿದರು.