ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ಪ್ರವಾಹದಿಂದ ಏಕಾಏಕಿ ನೀರು ತುಂಬಿಕೊಂಡ ಹಿನ್ನೆಲೆ ಹೊರಗೆ ಬರಲಾರದೇ ತೋಟದ ಮನೆಯಲ್ಲಿ ಕುಟುಂಬವೊಂದು ಸಿಲುಕಿಕೊಂಡಿದೆ.