ಒನ್ ವೇನಲ್ಲಿ ಸಂಚರಿಸುವುದಕ್ಕೆ ಪ್ರಶ್ನಿಸಿದ್ದಕ್ಕೆ ರೋಪ ಹಾಕಿದ ದ್ವಿಚಕ್ರ ವಾಹನ ಸವಾರನಿಗೆ ದಂಡ ವಿಧಿಸಿ, ವಾಹನವನ್ನೂ ಸೀಜ್ ಮಾಡಿಸುತ್ತೇನೆ ಎಂದು ದಾವಣಗೆರೆ ಡಿಸಿ ತಿಳಿಸಿದ್ದಾರೆ.