ಮಲೆನಾಡಿನ ಮಳೆಯಿಂದ ತಪ್ಪಿಸಿಕೊಂಡು ಬೆಳೆದ ಮೆಕ್ಕೆಜೋಳವನ್ನು ಒಣಗಿಸಲು ಹಾವೇರಿಗೆ ತೆರಳಿದ್ದ ರೈತರು ಲಾಭವಿರಲಿ, ಹಾಕಿದ ಬಂಡವಾಳವೂ ಕೂಡ ತಮ್ಮ ಕೈ ಸೇರದೆ ಶಿವಮೊಗ್ಗಕ್ಕೆ ಬೇಸರದಲ್ಲಿ ವಾಪಸ್ಸಾಗುತ್ತಿದ್ದಾರೆ.