Surprise Me!

ಮೆಕ್ಕೆಜೋಳ ಒಣಗಿಸಲು ಶಿವಮೊಗ್ಗದಿಂದ ಹಾವೇರಿಗೆ ಬಂದರೂ ಬಿಡದ ಮಳೆರಾಯ: ಕೊಳೆತ ಬೆಳೆ, ಬರಿಗೈಯಲ್ಲಿ ಹೊರಟ ರೈತರು!

2025-06-29 40 Dailymotion

ಮಲೆನಾಡಿನ ಮಳೆಯಿಂದ ತಪ್ಪಿಸಿಕೊಂಡು ಬೆಳೆದ ಮೆಕ್ಕೆಜೋಳವನ್ನು ಒಣಗಿಸಲು ಹಾವೇರಿಗೆ ತೆರಳಿದ್ದ ರೈತರು ಲಾಭವಿರಲಿ, ಹಾಕಿದ ಬಂಡವಾಳವೂ ಕೂಡ ತಮ್ಮ ಕೈ ಸೇರದೆ ಶಿವಮೊಗ್ಗಕ್ಕೆ ಬೇಸರದಲ್ಲಿ ವಾಪಸ್ಸಾಗುತ್ತಿದ್ದಾರೆ.