ಮಧ್ಯ ಪ್ರದೇಶದ ರೈತನೊಬ್ಬ ತಾನು ಬೆಳೆಯುತ್ತಿರುವ ಬೆಳೆಗಳಿಗೆ ಪ್ರತಿದಿನ ಸಂಗೀತದ ರಸದೌತಣ ಉಣಬಡಿಸುವ ಮೂಲಕ ಉತ್ತಮ ಇಳುವರಿ ತೆಗೆಯುತ್ತಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.