ಹಿಂದೆ ಸರ್ವೆ ನಡೆದಾಗ ನಮೂದಾಗಿದ್ದ ಜಾತಿಗಳನ್ನು ಈ ಬಾರಿ ಅಧಿಕಾರಿಗಳು ಸೇರಿಸಿದ್ದಾರೆಯೇ ಹೊರತು ರಾಜ್ಯ ಸರ್ಕಾರ ಸೇರಿಸಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ವಪ್ಟಪಡಿಸಿದ್ದಾರೆ.