ಸಿಲಿಕಾನ್ ಸಿಟಿಯಲ್ಲಿ ಅಧಿಕಗೊಂಡ ರಸ್ತೆ ಗುಂಡಿಗಳಿಂದ ಆಕ್ರೋಶಗೊಂಡಿರುವ ಜನತೆ ರಸ್ತೆ ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.