ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅನ್ನದಾತ ಗಣಪತಿ ಮಿತ್ರ ಮಂಡಳಿಯವರು ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಸ್ಥಾಪಿಸಿ ಭಕ್ತರಿಗೆ ಪರಿಸರದ ಮಹತ್ವ ಸಾರುತ್ತಿದ್ದಾರೆ.