ಭತ್ತದ ಕಣಜ ದಾವಣಗೆರೆಯಲ್ಲಿ ಭತ್ತದ ಖರೀದಿ ಕೇಂದ್ರ ಬಂದ್ ಆಗಿದ್ದು, ಆದಷ್ಟು ಬೇಗ ತೆರೆಯುವಂತೆ ಹಾಗೂ 1 ಕ್ವಿಂಟಾಲ್ಗೆ 3,389ರೂ. ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.