Surprise Me!

ಕಾಳಿ ನದಿ ಸೇತುವೆಗೆ ಸಂಸದರಿಂದ ಶಿಲಾನ್ಯಾಸ: ಶಿಷ್ಟಾಚಾರ ಪಾಲಿಸದ ಹಿನ್ನೆಲೆ ಗರಂ ಆದ ಸತೀಶ್​ ಸೈಲ್​

2025-10-15 12 Dailymotion

ಕಳೆದ ಮಳೆಗಾಲದಲ್ಲಿ ಕುಸಿದಿದ್ದ ಕಾಳಿ ನದಿ ಸೇತುವೆಗೆ ಸಾಂಕೇತಿಕವಾಗಿ ಸಂಸದ ಕಾಗೇರಿ ಅವರು ಶಿಲಾನ್ಯಾಸ ಮಾಡಿದ್ದು, ಈ ಬಗ್ಗೆ ಶಾಸಕ ಸತೀಶ್​ ಸೈಲ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.