ಕರಾವಳಿಯ ಪಂಜುರ್ಲಿ ಹಾಗು ಗುಳಿಗ ದೈವದ ಸ್ಟೋರಿಯನ್ನ ನಟ ರಿಷಬ್ ಶೆಟ್ಟಿ ತೆರೆ ಮೇಲೆ ತಂದಿದ್ದಾಗಿದೆ. ಇದೀಗ ಅದೇ ಕರಾವಳಿಯಲ್ಲಿ ಹುಟ್ಟಿದ್ದ ಕೊರಗಜ್ಜನ ಸ್ಟೋರಿ ಈಗ ಬೆಳ್ಳಿ ತೆರೆ ಮೇಲೆ ಬರೋದಕ್ಕೆ ರೆಡಿಯಾಗಿದೆ.