ಶಿವಮೊಗ್ಗದ ದುರ್ಗಿಗುಡಿ ಕನ್ನಡ ಸಂಘವು ಹಂಪಿ ಮಾದರಿಯ ಕಲ್ಲಿನ ರಥದಲ್ಲಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜಿಸುತ್ತ ಕನ್ನಡಾಭಿಮಾನವನ್ನು ಮೆರೆಯುತ್ತಿದೆ.