ಅನ್ನದಾತರ ಆಗ್ರಹ ಈಡೇರಿಸೋಕೆ ಯಾಕಿಷ್ಟು ಮೀನಾಮೇಷ..? ಕಬ್ಬು ಬೆಳೆಗಾರರ ಹೋರಾಟಕ್ಕೆ ಸಿಗುತ್ತಾ ಸಿಹಿಯ ಫಲ..?
2025-11-07 0 Dailymotion
- ಕಬ್ಬು ಕದನ ಸಿಹಿ ಕಹಿ ಸತ್ಯ..!
- ರೈತರ ರಣಾಕ್ರೋಶ.. ಸಡಿಲಗೊಳ್ಳದ ಪಟ್ಟು.. ಕಬ್ಬಿನ ಕಿಚ್ಚು ಧಗಧಗ..!
- ಸಿದ್ದು ಹೆಗಲೇರಿದ ದರ ನಿಗದಿ ಹೊರೆ.. ಏನ್ಮಾಡ್ತಾರೆ ಸಿಎಂ.?
- ‘ರೈತರನ್ನು ಎತ್ತಿಕಟ್ಟಿದ್ದು ಅವರೇ..’ ಸಿದ್ದು ರೋಷಾವೇಷ..!
- ದಿನವುರುಳಿದಂತೆ ಜೋರಾಗ್ತಲೇ ಇದೆ ಅನ್ನದಾತರ ಹೋರಾಟ..!
- ಮಣ್ಣಿನ ಮಕ್ಕಳ ಆಗ್ರಹಕ್ಕೆ ಮಣಿಯುತ್ತಾ ರಾಜ್ಯ ಸರ್ಕಾರ..?
- ಶುಕ್ರವಾರ ಸಿಎಂ ಸಿದ್ದರಾಮಯ್ಯ ಹೈವೋಲ್ಟೇಜ್ ಸಭೆ..!
- ಸಚಿವ ಶಿವಾನಂದ ಪಾಟೀಲ್ ಕಾರಿನ ಮೇಲೆ ಚಪ್ಪಲಿ ಎಸೆತ..!
- ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು..!
- ಸಂಧಾನ ಸಭೆ ಮುಗಿಸಿ ವಾಪಸ್ ತೆರಳುವಾಗ ಚಪ್ಪಲಿ ಎಸೆತ..!