‘ಪೂರ್ಣಾವಧಿಗೆ ಸಿದ್ದರಾಮಯ್ಯ ಸಿಎಂ' ಸಿದ್ದು-ಡಿಕೆಶಿ ನಡುವಿನ ಕದನ ವಿರಾಮ ಉಲ್ಲಂಘಿಸಿದ ಯತೀಂದ್ರ..!
2025-12-09 1 Dailymotion
- ಬೆಳಗಾವಿ ಅಧಿವೇಶನದ ಮೊದಲ ದಿನವೇ ಯತೀಂದ್ರ ಹೇಳಿಕೆ ಕಿಚ್ಚು
- ‘ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ.. ಬದಲಾವಣೆ ಮಾತೇ ಇಲ್ಲ..!’
- ‘ಡಿಕೆಶಿ ನಾನು ಸಿಎಂ ಆಗಬೇಕು ಎಂದು ಕೇಳಿದ್ದರು.. ಗೊಂದಲವಿತ್ತು’
- ‘ಹೈಕಮಾಂಡ್ ಈಗ CM ವಿಷಯದಲ್ಲಿ ಸ್ಪಷ್ಟನೆ ನೀಡಿದೆ’-ಯತೀಂದ್ರ