ಕುರ್ಚಿ ಬೆಂಕಿಗೆ ತುಪ್ಪ ಸುರಿದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ; ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಿವಕುಮಾರ್ ಬಣ ಸಿಟ್ಟು..!
2025-12-12 2 Dailymotion
- ‘ಮೊನ್ನೆ ಪೂರ್ಣಾವಧಿ ಸಿಎಂ, ನಾಯಕತ್ವ ಬದಲಾವಣೆಯೇ ಇಲ್ಲ’
- ‘ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಹೇಳಿದೆ..!’
- ‘ಈಗ ಸಿಎಂ ಸ್ಥಾನದ ಬಗ್ಗೆ ಯಾವ ಗೊಂದಲವಿಲ್ಲ..!’-ಯತೀಂದ್ರ
- 4 ದಿನದಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂರು ಬೆಂಕಿ ಹೇಳಿಕೆ..!