ಕೇರಳದ ಸಿಎಂ ಪಿಣರಾಯ್ ವಿಜಯನ್ ಟ್ರ್ಯಾಪ್ಗೆ ಬಿದ್ದ ಕಾಂಗ್ರೆಸ್ ಸರ್ಕಾರ ಕೆಸಿ ವೇಣುಗೋಪಾಲ್ ಮಧ್ಯಪ್ರವೇಶದಿಂದ ಅಕ್ರಮ ವಾಸಿಗಳಿಗೆ ಫ್ಲಾಟ್ ಭಾಗ್ಯ
2025-12-31 2 Dailymotion
- ಕಾಂಗ್ರೆಸ್ ಸರ್ಕಾರ.. ಕೆಟ್ಟ ಸಂಪ್ರದಾಯ..!
- ಕೇರಳದ ಚುನಾವಣೆ.. ಮುಸ್ಲಿಂ ಮತ ಬ್ಯಾಂಕ್.. ಸರ್ಕಾರದ ಕೆಟ್ಟ ಸಂಪ್ರದಾಯ
- ವೋಟ್ ಬ್ಯಾಂಕ್ಗಾಗಿ ತಮ್ಮದೇ ಸರ್ಕಾರದ ನಿಲುವು ಬದಲಿಸಿದ ಕಾಂಗ್ರೆಸ್..!
- ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಪರಿಹಾರ ಇಲ್ಲ ಅನ್ನೋ ನಿಲುವು ಬದಲು..!
- ಬೆಂಗಳೂರಲ್ಲಿ ಈ ಹಿಂದೆ ನಡೆದ ಅಕ್ರಮ ಒತ್ತುವರಿ ತೆರವಿಗೆ ಪರಿಹಾರ ನೀಡಿಲ್ಲ