ಕ್ವಿಂಟಾಲ್ಗಟ್ಟಲೆ ಅಡಿಕೆ ಇಳುವರಿ ತೆಗೆಯಬೇಕಿದ್ದ ರೈತರಿಗೆ ಇಳುವರಿ ಕಡಿಮೆ ಸಿಗುತ್ತಿರುವುದು ಕಂಗೆಡುವಂತೆ ಮಾಡಿದೆ. ಸಾಲ ಮಾಡಿ ಖರ್ಚು ಮಾಡಿದ ಹಣವೂ ಕೈಸೇರದಂತಾಗಿದೆ.