Surprise Me!

ಸಂಕ್ರಾಂತಿ ಹಬ್ಬದ ಸಂಬ್ರಮದಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು

2026-01-14 0 Dailymotion

ಬಿದರ್ನ ಬಂಬುಳಗಿ ಗ್ರಾಮದ ಸಂಜು ಕುಮಾರ್ ಹೊಸಮನಿ ಮಾಂಜಾ ದಾರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಗಾಳಿಪಟ ಹಬ್ಬದಲ್ಲಿ ಮಾಂಜಾ ದಾರ ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ ಅಂಬುಲೆನ್ಸ್ ಸರಿಯಾಗಿ ಬಾರದೆ ಇದ್ದರಿಂದ ಸಂಜು ಕುಮಾರ್ ಪ್ರಾಣಬಿಟ್ಟಿದ್ದಾರೆ. ಬಿದರ್ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಇದಕ್ಕೆ ಎಚ್ಚರಿಕೆ ನೀಡಿವೆ.