ಒಂದು ಬಕೆಟ್ ನೀರು ತೆಗೆದುಕೊಳ್ಳಲು ಹೋಗಿ, ಡ್ಯಾಂ ನಮ್ಮದೇ ಅಂತ ಅಂದ್ರೆ ಹೇಗೆ? ಇದರ ವಿರುದ್ಧ ಕ್ರಾಂತಿ ಆಗಿ ಹಾನಿ ಉಂಟಾದ್ರೆ, ಸರ್ಕಾರವೇ ಹೊಣೆ ಎಂದು ರೈತರು ಎಚ್ಚರಿಸಿದ್ದಾರೆ.