Surprise Me!

ದೇವೇಂದ್ರ ರಹಸ್ಯ! 30 ವರ್ಷಗಳ ಠಾಕ್ರೆ ಸಾಮ್ರಾಜ್ಯಕ್ಕೆ ದೇವೇಂದ್ರ-ಶಿಂಧೆ ಶಾಕ್! ಫಡ್ನವೀಸ್ 'ಚಾಣಕ್ಯ' ನೀತಿಗೆ ಒಲಿದು ಬಂತಾ ಐತಿಹಾಸಿಕ ಜಯ?

2026-01-17 0 Dailymotion

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಅನ್ನೋದು, ಬರೀ ಒಂದು ನಗರಕ್ಕೆ ಮೀಸಲಾಗಿರೋ ಎಲೆಕ್ಷನ್ ಅಲ್ಲ ವೀಕ್ಷಕರೇ.. ಅದು ಇಡೀ ಮಹಾರಾಷ್ಟ್ರಕ್ಕೇ, ಆ ಮೂಲಕ ರಾಷ್ಟ್ರ ರಾಜಕಾರಣಕ್ಕೇ ನಿಗೂಢ ಸಂದೇಶ ರವಾನಿಸೋ ರಾಜಕೀಯದ ಚದುರಂಗದಾಟ.. ಈ ಆಟದಲ್ಲೀಗ ಮೇಲುಗೈ ಸಾಧಿಸಿರೋದು, ಕೇಸರಿ ಪಾಳೆಯ.. ಹಾಗಂತ, ಬಿಜೆಪಿ ಅಂಡ್ ಶಿಂಧೆ ಶಿವಸೇನೆಗೆ ಈಗಿಂದಲೇ ಅದೃಷ್ಟ ಖುಲಾಯಿಸಿಬಿಡ್ತಾ?