ರಾಯಚೂರಿನಲ್ಲಿ ಒಂದೂವರೆ ಲಕ್ಷ ಟನ್ ಪಾರಂಪರಿಕ ತ್ಯಾಜ್ಯನನ್ನು ವೈಜ್ಞಾನಿಕ ಮಾದರಿಯಲ್ಲಿ ವಿಲೇವಾರಿ ಮಾಡಲಾತ್ತಿದ್ದು, ಕಸದಿಂದ ರಸ ತೆಗೆಯುವ ಪ್ರಯತ್ನ ಕೂಡ ನಡೆದಿದೆ.