Surprise Me!

ಬೆಂಗ್ಳೂರಿನ ಹೆಬ್ಬಗೋಡಿಯಲ್ಲಿ ಕಾರ್ ಅಪಘಾತಕ್ಕೆ ಬಿಗ್ ಟ್ವಿಸ್ಟ್

2026-01-26 0 Dailymotion

ಬೆಂಗ್ಳೂರಿನ ಹೆಬ್ಬಗೋಡಿ ಕಾರ್ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಅಪಘಾತವಲ್ಲ ಕೊಳೆ ಎಂದು ಮೃತ ಯುವಕನ ತಾಯಿ ದೂರು ನೀಡಿದ್ದಾರೆ. ನಿಜ ಸೋತಬಳಿಕ ಮನೆಗೆ ಹೋಗಿ ತಾಯಿಯ ಬಳಿ ಹೇಳಿಕೊಂಡು ಮತ್ತೆ ಮೈದಾನಕ್ಕೆ ಪ್ರಶಾಂತ್ ವಾಪಸಾಗಿದ್ದು. ಗಲಾಟೆ ನಡೆದಿದ್ದಂತೆ ಕಾರಲ್ಲಿ ತಿರುಗುವುದಕ್ಕೆ ರೋಷನ್ ಮುಂದಾಗಿದ್ದು. ಕಾರಿನ ಹ್ಯಾಂಡಲ್ ಚಾಲನೆ ಮಾಡಿದ ರೋಷನ್ಗೂ ಕೂಡ ಗಂಭೀರ ಕಾಯವಾಗಿದೆ. ಇಗೋ ಮೃತ ಪ್ರಶಾಂತ್ ತಾಯಿ ಅವರು ದೂರು ನೀಡಿದ್ದಾರೆ. ಇದು ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ.