Tamil Nadu BJP organising secretary sent back to RSS; Annamalai questions on lack of strategy to fight DMK
ಸಭೆಯಲ್ಲಿ ಅಣ್ಣಾಮಲೈ ಅವರನ್ನು ಆರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ನೇಮಿಸಿರುವ ತಂತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಪದ್ಮನಾಭಪುರಂ ಮತ್ತು ಮಧುರೈ ದಕ್ಷಿಣ ಕ್ಷೇತ್ರಗಳ ಉಸ್ತುವಾರಿಯಾಗಿ ಏಕೆ ನೇಮಕ ಮಾಡಲಾಗಿದೆ ಎಂಬುದನ್ನು ಅವರು ಸ್ಪಷ್ಟನೆ ಕೇಳಿದ್ದಾರಂತೆ. ತಮಗೆ ನೀಡಲಾದ ಜವಾಬ್ದಾರಿಗಳ ಹಿಂದೆ ಇರುವ ಕಾರ್ಯತಂತ್ರವನ್ನು ವಿವರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ
The sources said Annamalai also asked how he can go to the field and work without knowing the BJP’s strategy for the assembly polls and why and how he was appointed as in-charge for six constituencies.
#KAnnamalai
#VijayThalapathy #VijayFans #KarurStamped #Karurpeople #VijayRally #TVKRally #DMK #MKStalin #VijayControversy #vijaySpeech #TamilNanduStampede #TamilNanduPolitics, #PMModi #AIADMK #VijayArrest #TamilNaduPolice Annamalai
Also Read
ಅಣ್ಣಾಮಲೈ ಫುಲ್ ರೆಬೆಲ್, ಬಿಜೆಪಿ ಹೈಕಮಾಂಡ್ ಕೊಟ್ಟಿದ್ದ ಹುದ್ದೆಗೆ ಗುಡ್ಬೈ... K Annamalai :: https://kannada.oneindia.com/news/india/k-annamalai-steps-down-from-his-role-as-the-bjp-poll-in-charge-for-the-selected-constituencies-442331.html?ref=DMDesc
ಮುಂಬೈ ಮಹಾರಾಷ್ಟ್ರದ್ದಲ್ಲ - ಅಣ್ಣಾಮಲೈ ಅಲ್ಲ ರಸಮಲೈ, ಬೆಂಗಳೂರಿನ ಬಗ್ಗೆಯೂ ಚರ್ಚೆ :: https://kannada.oneindia.com/news/india/mumbai-not-in-maharashtra-annamalai-raj-thackeray-rasamalai-comment-sparks-troll-bengaluru-mentioned-439682.html?ref=DMDesc
Kantara Chapter 1: ನಂಬಿಕೆ-ಜಾನಪದದ ಅದ್ಭುತ ಮಿಶ್ರಣ: ಕಾಂತಾರ ವೀಕ್ಷಿಸಿ ಅಣ್ಣಾಮಲೈ ಏನಂದ್ರು? :: https://kannada.oneindia.com/entertainment/annamalai-riteish-deshmukh-praise-rishab-shetty-kantara-chapter-1-429343.html?ref=DMDesc
~HT.188~PR.28~ED.34~