ಕೇಂದ್ರ ಸಚಿವ ಹೆಚ್ಡಿಕೆ ರಾಜ್ಯ ಕಾಂಗ್ರೆಸ್ ವಿರುದ್ಧ ಅಭಿವೃದ್ಧಿ ಬಗ್ಗೆ ಟೀಕಿಸಿದ್ದು, ಗ್ಯಾರಂಟಿ ಯೋಜನೆ ಬಿಟ್ಟರೆ ರಾಜ್ಯದಲ್ಲಿ ಬೇರ್ಯಾವುದೇ ಬೆಳವಣಿಗೆ ಕಂಡಿಲ್ಲ ಎಂದಿದ್ದಾರೆ.