ಕೊಪ್ಪದಲ್ಲಿ 32 ಸಿಬ್ಬಂದಿಯುಳ್ಳ ಹೊಸ ಆನೆ ಕಾರ್ಯಪಡೆ ಪ್ರಾರಂಭ: ಸಚಿವ ಖಂಡ್ರೆ ಘೋಷಣೆ
2026-03-02 0 Dailymotion
ರೈತರು ಹಾಗೂ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ದಾಖಲಿಸಿರುವ ಸುಳ್ಳು ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕೆಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಈ ಸಂದರ್ಭದಲ್ಲಿ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದೆ.