Surprise Me!

ವೀರಶೈವ ಲಿಂಗಾಯತ ಸಮುದಾಯದ ಸಭೆ‌ಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಭಾಗಿ: ಶ್ರೀನಿವಾಸ್ ಪರ ಅರವಿಂದ್‌ ಬೆಲ್ಲದ್, ನಿರಾಣಿ ಮತಯಾಚನೆ

2026-04-04 10 Dailymotion

ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆ‌ಯಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ಪರ ಮತ ಚಲಾಯಿಸುವಂತೆ ಕೋರಿದರು.