Surprise Me!

ಅಂಬೇಡ್ಕರ್​ ಸಂವಿಧಾನ ತಂದು ಸಮಾನತೆ ಸಾರಿದರೂ ಜಾತಿ ವ್ಯವಸ್ಥೆ ಹಾಗೆಯೇ ಉಳಿದಿದೆ: ಯತೀಂದ್ರ

2026-04-11 1 Dailymotion

ದಾವಣಗೆರೆಯ ಬೆಳ್ಳೂಡಿ ಗ್ರಾಮದ ಬಳಿ ಇರುವ ಕನಕ ಗುರುಪೀಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.