ಮಂಡ್ಯದಲ್ಲಿ ಎಆರ್ಎಐ ಸೆಂಟರ್ ಜಾಗ ಸೇರಿದಂತೆ ಕೈಗಾರಿಕೆಗಳ ಸ್ಥಾಪನೆಗೆ 500 ಎಕರೆ ಪರ್ಯಾಯ ಸ್ಥಳ ನೋಡುವಂತೆ ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಸೂಚನೆ ನೀಡಿದರು.