ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆಯ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಪೇಟವನ್ನು ಕಲಾವಿದ ನಂದನ್ ಸಿಂಗ್ ಸಿದ್ಧಪಡಿಸಿದ್ದಾರೆ.