ದೋಷ ನಿವಾರಣೆಗಳ ಪರಿಹಾರಕ್ಕಾಗಿ ಪ್ರಸಿದ್ಧಿ: ಐತಿಹಾಸಿಕ ದೇವಸ್ಥಾನದಲ್ಲಿ ಇನ್ಮುಂದೆ ನಿತ್ಯ 2 ಹೊತ್ತು ಅನ್ನಪ್ರಸಾದ
2026-04-14 417 Dailymotion
1,200 ವರ್ಷಗಳ ಇತಿಹಾಸ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಇದಾಗಿದ್ದು, ದೇವಸ್ಥಾನದ ವಿಶೇಷತೆ ಕುರಿತು ಈಟಿವಿ ಭಾರತದ ಪ್ರತಿನಿಧಿ ವಿನೋದ್ ಕುಮಾರ್ ನೀಡಿದ ವರದಿ ಹೀಗಿದೆ.