ಅಳಿಯ ಮಾವನನ್ನು ಕಾಪಾಡಲು ಹೋಗಿ ಕೆರೆಯಲ್ಲಿ ಮುಳುಗಿ ಮೃತ - ಹಾಸನ ಜಿಲ್ಲೆ ದುರಂತ
2026-04-20 0 Dailymotion
ಹಾಸನ ಜಿಲ್ಲೆ ಅರ್ಸಿಕರೆ ತಾಲ್ಲೂಕಿನ ಎನ್ ಹೊಸಳ್ಳಿ ಗ್ರಾಮದಲ್ಲಿ ಒಂದು ದುರಂತ ಘಟನೆ ನಡೆದಿದೆ. ಅಳಿಯ ತನ್ನ ಮಾವನನ್ನು ಕಾಪಾಡಲು ಹೋಗಿ, ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಾವ ಪ್ರಭಾಕರ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.