ದಾವಣಗೆರೆ: ಜಿಲ್ಲೆಯ ಮಾಯಕೊಂಡ ಹೋಬಳಿಯ ಹೆದ್ನೆ ಗ್ರಾಮದ ರೈತ ಡಾ.ಹೆಚ್.ಬಿ.ಮುರುಗೇಶಪ್ಪ ಅವರು ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ. ತಮ್ಮ 22 ಎಕರೆ ಜಮೀನಿನಲ್ಲಿ 20 ರೀತಿಯ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಬಿಎಸ್ಸಿ ಸಿಬಿಝಡ್, ಬಿಬಿಎಂ ಪದವಿ ಶಿಕ್ಷಣ ಪಡೆದಿರುವ ಇವರು ಈ ಹಿಂದೆ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಜೂನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕೈ ತುಂಬಾ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೆದ್ನೆ ಗ್ರಾಮಕ್ಕೆ ಮರಳಿ ಕಳೆದ ಐವತ್ತು ವರ್ಷಗಳಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ಪುತ್ರರಾದ ಎಚ್.ಎಂ.ದಿನೇಶ್, ಸಂತೋಷ್ ಸಾಥ್ ನೀಡುತ್ತಿದ್ದಾರೆ.
ಬಿಎಸ್ಸಿ ಸಿಬಿಝಡ್, ಬಿಬಿಎಂ ಪದವಿ ಶಿಕ್ಷಣ ಪಡೆದಿರುವ ಇವರು ಈ ಹಿಂದೆ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಜೂನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕೈ ತುಂಬಾ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೆದ್ನೆ ಗ್ರಾಮಕ್ಕೆ ಮರಳಿ ಕಳೆದ ಐವತ್ತು ವರ್ಷಗಳಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ಪುತ್ರರಾದ ಎಚ್.ಎಂ.ದಿನೇಶ್, ಸಂತೋಷ್ ಸಾಥ್ ನೀಡುತ್ತಿದ್ದಾರೆ.