ಹುಬ್ಬಳ್ಳಿಯಲ್ಲಿ ಪ್ರಾಣಿಗಳ ಚಿತಾಗಾರ ನಿರ್ಮಾಣಗೊಂಡು ಕಾರ್ಯರೂಪಕ್ಕೆ ಬಾರದೇ ಇರುವುದರಿಂದಾಗಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೆಚ್.ಬಿ.ಗಡ್ಡದ್ ಅವರ ವರದಿ.