ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ, ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಕುರಿತ ರಿಪೋರ್ಟರ್ ನೂರುಲ್ಲಾ ಡಿ ಅವರ ವರದಿ ಇಲ್ಲಿದೆ.