Surprise Me!

ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧಿರುವುದು ಸರಿಯಲ್ಲ, ನಿರ್ಧಾರ ಪುನರ್‌ಪರಿಶೀಲಿಸಲಿ: ಕುರುಬೂರು ಶಾಂತಕುಮಾರ್

2026-05-15 36 Dailymotion

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸಕ್ಕರೆ ರಫ್ತು ನಿಷೇಧಿಸಿರುವ ಕೇಂದ್ರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.