ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿಕೆಶಿ ವಿರುದ್ಧ ವಗ್ದಾಳಿ ನಡೆಸಿದ್ದು, ಮುಂದೆ ನೀವೂ ಮಾಜಿ ಆಗ್ತಿರಿ, ತಲೆಯಲ್ಲಿ ಅರಿವು ಇರಲಿ ಎಂದಿದ್ದಾರೆ.