Surprise Me!

ಈ ಕುಗ್ರಾಮಕ್ಕೆ ಬಸ್, ಆಂಬ್ಯುಲೆನ್ಸ್ ಬರಲ್ಲ, ಮೊಬೈಲ್ ರಿಂಗಣಿಸಲ್ಲ, ನೀರಿಗೂ ಹಾಹಾಕಾರ: 'ಬುಳ್ಳಾಪುರ' ಜನರಿಗೆ ನರಕಯಾತನೆ

2026-06-11 3 Dailymotion

ಇದು ಮೂಲ ಸೌಲಭ್ಯ ವಂಚಿತ ಕುಗ್ರಾಮ. ಬೀದಿ ದೀಪ, ನಲ್ಲಿಗಳಿಲ್ಲ. ಆ್ಯಂಬುಲೆನ್ಸ್ ಬಸ್ ಗ್ರಾಮಕ್ಕೆ ಬರಲ್ಲ. ಜನರಿಗೆ ನಿತ್ಯ ನರಕಯಾತನೆ. ಈ ಬಗ್ಗೆ - ನೂರುಲ್ಲಾ ಡಿ ನೀಡಿರುವ ವರದಿ ಇಲ್ಲಿದೆ.