ಚಿಕ್ಕಮಗಳೂರು: ಜಲಪಾತ, ಗಿರಿ ಪ್ರದೇಶ ಭೇಟಿ, ಚಾರಣ ಮಾಡುವ ಪ್ರವಾಸಿಗರು ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯ
2026-06-15 1 Dailymotion
ಚಿಕ್ಕಮಗಳೂರು ಜಿಲ್ಲೆಯ ಜಲಪಾತಗಳಿಗೆ, ಗಿರಿ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ರಾಜ್ ಕುಮಾರ್ ನೀಡಿರುವ ವರದಿ ಇಲ್ಲಿದೆ.