Surprise Me!

ಭೂಮಿಗೆ 'ಕಪ್ಪು ಬಂಗಾರ' ಬಳಸಿ ರೈತ ಯಶಸ್ವಿ, ಧರೆಗೆ ಫಲವತ್ತತೆ; ಮಲೇಷಿಯಾಕ್ಕೂ ರಫ್ತಾಗಲಿದೆ ದಾವಣಗೆರೆಯ ಈ 'ಬಯೋಚಾರ್'

2026-06-18 14 Dailymotion

ದಾವಣಗೆರೆಯ ರೈತರು ಬೇಸಾಯದಲ್ಲಿ ಬಯೋಚಾರ್ ಗೊಬ್ಬರ ಬಳಸುತ್ತಿದ್ದು, ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೂರುಲ್ಲಾ ಡಿ ಅವರ ವಿಶೇಷ ವರದಿ ಇಲ್ಲಿದೆ.