ದಾವಣಗೆರೆಯ ರೈತರು ಬೇಸಾಯದಲ್ಲಿ ಬಯೋಚಾರ್ ಗೊಬ್ಬರ ಬಳಸುತ್ತಿದ್ದು, ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೂರುಲ್ಲಾ ಡಿ ಅವರ ವಿಶೇಷ ವರದಿ ಇಲ್ಲಿದೆ.