ಕೃಷ್ಣಾಗೆ 2 ಟಿಎಂಸಿ ನೀರು ಬಿಡುವ ವಿಚಾರ: ಜೂ.20ರಂದು ಮಹಾರಾಷ್ಟ್ರ ಸಿಎಂ ಜತೆಗೆ ಡಿಕೆಶಿ ಸಭೆ- ಬೆಳಗಾವಿ ಡಿಸಿ
2026-06-19 180 Dailymotion
ಎಲ್ ನಿನೋ ಮಳೆ ಕೊರತೆ, ಬರಗಾಲ, ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ, ಈ ವರ್ಷ ಶೇ.60ರಷ್ಟು ಮುಂಗಾರು ಮಳೆ ಫೇಲ್ ಆಗುವ ಸಾಧ್ಯತೆ ಇದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದರು.