ದಟ್ಟಗಳ್ಳಿಯಲ್ಲಿ ರೆಸ್ಟೋಬಾರ್ ಅಗ್ನಿ ದುರಂತ ಪ್ರಕರಣದಿಂದ ಜಿಲ್ಲಾಡಳಿತ ರೆಸ್ಟೋರೆಂಟ್ಗಳಿಗೆ ಬೀಗ ಹಾಕುತ್ತಿರುವ ಕ್ರಮಕ್ಕೆ ಸಂಸದ ಯದುವೀರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.