ಶುಂಠಿ ಬೆಳೆಯಲು ಹಾವೇರಿಗೆ ದಾಂಗುಡಿ ಇಟ್ಟ ಕೇರಳದ ಬೆಳೆಗಾರರು; 1 ಎಕರೆಗೆ ಲಕ್ಷಕ್ಕೂ ಅಧಿಕ ಗುತ್ತಿಗೆ ಹಣ ನೀಡಿ ಬೇಸಾಯ
2026-06-22 17 Dailymotion
ಹಾವೇರಿಗೆ ಬಂದ ಕೇರಳದ ರೈತರು ಇಲ್ಲಿನ ರೈತರ ಜಮೀನುಗಳನ್ನು 18 ತಿಂಗಳ ಕಾಲ ಲೀಸ್ಗೆ ತೆಗೆದುಕೊಂಡು, ಒಂದು ಎಕರೆಗೆ ಸುಮಾರು 1 ಲಕ್ಷದಿಂದ 1 ಲಕ್ಷದ 50 ಸಾವಿರ ರೂಪಾಯಿವರೆಗೆ ಹಣ ನೀಡುತ್ತಾರೆ.