Surprise Me!

ಶುಂಠಿ ಬೆಳೆಯಲು ಹಾವೇರಿಗೆ ದಾಂಗುಡಿ ಇಟ್ಟ ಕೇರಳದ ಬೆಳೆಗಾರರು; 1 ಎಕರೆಗೆ ಲಕ್ಷಕ್ಕೂ ಅಧಿಕ ಗುತ್ತಿಗೆ ಹಣ ನೀಡಿ ಬೇಸಾಯ

2026-06-22 17 Dailymotion

ಹಾವೇರಿಗೆ ಬಂದ ಕೇರಳದ ರೈತರು ಇಲ್ಲಿನ ರೈತರ ಜಮೀನುಗಳನ್ನು 18 ತಿಂಗಳ ಕಾಲ ಲೀಸ್​ಗೆ​ ತೆಗೆದುಕೊಂಡು​, ಒಂದು ಎಕರೆಗೆ ಸುಮಾರು 1 ಲಕ್ಷದಿಂದ 1 ಲಕ್ಷದ 50 ಸಾವಿರ ರೂಪಾಯಿವರೆಗೆ ಹಣ ನೀಡುತ್ತಾರೆ.