Surprise Me!

ಹಾವೇರಿ ರೈತರಿಗೆ ಸಂಕಷ್ಟಗಳ ಸರಮಾಲೆ: ಮೆಕ್ಕೆಜೋಳ ಬಿಟ್ಟು ಸೋಯಾಬೀನ್​ ಬೆಳೆದರೆ, ಈ ವರ್ಷ ಮಳೆಯೇ ಇಲ್ಲ!

2026-06-23 7 Dailymotion

ಸೋಯಾಬೀನ್‌ ಬಿತ್ತನೆ ಮಾಡಿದ ನಂತರ ಕೆಲ ದಿನಗಳ ಕಾಲ‌ ಸುರಿದ ಮಳೆರಾಯ‌ ಮತ್ತೆ ಬಂದಿಲ್ಲ. ಪರಿಣಾಮ ಸೋಯಾಬೀನ್‌ ಬೆಳೆ ಒಣಗಲಾರಂಭಿಸಿದ್ದು, ರೈತರು ಕಂಗಾಲಾಗಿದ್ದಾರೆ.